ಮಂಜೇಶ್ವರ : ಕೆ.ಪಿ.ಎಸ್.ಟಿ.ಎ. ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಯಿತು
ಅಧ್ಯಾಪಕರ ಅಭಿಪ್ರಾಯ ಸ್ವಾತಂತ್ರ್ಯ ತಡೆ*, ಎಸ್.ಎಸ್.ಎಲ್.ಸಿ, ಪ್ಲಸ್ ಟು ಫೋಕಸ್ ಏರಿಯಾ ನಿರ್ಣಯಿಸಿದ* *ಮಾನದಂಡಗಳ ನ್ಯೂನತೆಗಳನ್ನು ಪರಿಹರಿಸಿ ಸಾರ್ವಜನಿಕ ವಿದ್ಯಾಲಯವನ್ನು ಸಂರಕ್ಷಿಸಿರಿ ,ಪ್ರೀ- ಪ್ರೈಮರಿ ನೌಕರರನ್ನು ವಂಚಿಸಿದ ಸರಕಾರದ ನೀತಿಗೆ ದುರಾಗಿ ಪ್ರತಿಭಟನೆ ಮೊದಲಾದ ಬೇಡಿಕೆಗಳನ್ನು ಇಟ್ಟು ಉಪ ಜಿಲ್ಲಾ ವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನೆ ನಡೆಯಿತು .ಸಭೆಯ ಅಧ್ಯಕ್ಷತೆಯನ್ನು ಕೆ ಪಿ ಎಸ್ ಟಿ ಎ ಮಂಜೇಶ್ವರ ಉಪ ಜಿಲ್ಲಾ ಅಧ್ಯಕ್ಷರಾದ ಶ್ರೀ ವಿಮಲ್ ಆಡಿಯೋ ಡಿ ವಹಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೆ ಪಿ ಎಸ್ ಟಿ ಎ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಶ್ರೀ ಸಂತೋಷ್ ಕುಮಾರ್ ಉದ್ಘಾಟಿಸಿದರು ಸಭೆಯಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ಶ್ರೀ ಜನಾರ್ಧನ ಕೆ. ವಿ .
ಕೆ ಪಿ ಎಸ್ ಟಿ ಎ ಅಲ್ಪಸಂಖ್ಯಾತ ಜಿಲ್ಲಾ ಚೇರ್ಮನ್ ಶ್ರೀ ರಾಧಾಕೃಷ್ಣನ್ ಆರ್ ಶ್ರೀ ಜಾಫರ್ ಹೇರೂರು.ಮೀಪುಗುರಿ ಶುಭಾಶಂಸನೆಗೈದರು ಉಪ ಜಿಲ್ಲಾ ಕಾರ್ಯದರ್ಶಿ ಶ್ರೀ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ ಉಪ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಮೂಸ ಕುಂಞ. ಡಿ ಕಡಂಬಾರು ವಂದಿಸಿದರು.
ಕೆ.ಪಿ.ಎಸ್.ಟಿ.ಎ. ಮಂಜೇಶ್ವರ ಉಪಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಮಂಜೇಶ್ವರ ಉಪಜಿಲ್ಲಾವಿದ್ಯಾಭ್ಯಾಸ ಕಛೇರಿಯ ಮುಂದೆ ಪ್ರತಿಭಟನಾ ಧರಣಿ ನಡೆಯಿತು
Read Time:1 Minute, 40 Second